<?xml version="1.0" encoding="UTF-8"?><?xml-stylesheet href="/includes/rss.xsl" type="text/xsl" media="screen" ?><rss version="2.0" xmlns:media="http://search.yahoo.com/mrss/"><channel><title>ಕ್ರಿಕೆಟ್‌</title><link>http://kannada.webdunia.com/sports/cricket/</link><description>ಕ್ರೀಡಾ ಜಗತ್ತು &gt; ಕ್ರಿಕೆಟ್‌</description><copyright>Copyright Webdunia.com</copyright><lastBuildDate>Sun, 20 Apr 2014 06:39:04 GMT</lastBuildDate><language>kn-IN</language><item about="handheld"><title>ಇಂದು ಮಧ್ಯಾಹ್ನ 3ಕ್ಕೆ ಬಿಸಿಸಿಐ ಸಭೆ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/20/1140420005_1.htm]]></link><description>ಮುಂಬೈ : ಕ್ರಿಕೆಟ್‌‌ ಬೋರ್ಡ್‌ ಕಾರ್ಯಕಾರಿ ಸಮಿತಿ ಇಂದು ತಮ್ಮ ಮುಖ್ಯ ಕಾರ್ಯಾಲಯದಲ್ಲಿ ಮದ್ಯಾಹ್ನ 3 ಗಂಟೆಗೆ ಸಭೆಯನ್ನು ನಡೆಸಲಿದೆ. ಕಳೆದ ವರ್ಷ ಐಪಿಯಲ್‌ನಲ್ಲಿ ನಡೆದ ಬೆಟ್ಟಿಂಗ ಮತ್ತು ಸ್ಪಾಟ್ ಫಿಕ್ಸಿಂಗ್‌‌‌ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐನ ಹಂಗಾಮಿ ಅಧ್ಯಕ್ಷ ಶಿವಲಾಲ್‌ ಯಾದವ್‌ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.</description><pubDate>Sun, 20 Apr 2014 06:27:36 GMT</pubDate><source url="http://www.webdunia.com" media="handheld">ಮುಂಬೈ</source><guid isPermaLink="true"><![CDATA[http://kannada.webdunia.com/sports/cricket/cricketnews/1404/20/1140420005_1.htm]]></guid><media:group><media:content url="http://kannada.webdunia.com/sports/cricket/cricketnews/1404/20/1140420005_1.htm" height="200" width="230" medium="image" /><media:title type="plain">ಇಂದು ಮಧ್ಯಾಹ್ನ 3ಕ್ಕೆ ಬಿಸಿಸಿಐ ಸಭೆ</media:title><media:thumbnail url="http://kannada.webdunia.com/articles/1404/20/images/img1140420005_1_1.jpg" /><media:description></media:description><media:credit></media:credit></media:group></item><item about="handheld"><title>ಚೆನ್ನೈ ವಿರುದ್ಧ ಗರ್ಜಿಸಿದ ಮ್ಯಾಕ್ಸ್‌ವೆಲ್: ಪಂಜಾಬ್‌ಗೆ ಭರ್ಜರಿ ಜಯ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/19/1140419023_1.htm]]></link><description>ಅಬುದಾಬಿ: ಐಪಿಎಲ್ ಸೀಸನ್ ಸೆವೆನ್‌ನಲ್ಲಿ ಮ್ಯಾಕ್ಸ್‌ವೆಲ್ ಎಂಬ ಡೈನಾಮಿಕ್ ಹಿಟ್ಟರ್ ಗರ್ಜಿಸಿದ್ದಾರೆ. ಮ್ಯಾಕ್ಸ್‌ವೆಲ್ ಧೋನಿ ಪಡೆಯ ಬೆವರನ್ನೇ ಇಳಿಸಿದರು. ಮ್ಯಾಕ್ಸ್ ಸುನಾಮಿ ಬ್ಯಾಟಿಂಗ್ ದಾಳಿಗೆ ಸಿಎಸ್‌ಕೆ ಉಡೀಸ್ ಆಗಿದೆ. ಮ್ಯಾಕ್ಸ್ ವೆಲ್ ಅರಬ್ ನೆಲದಲ್ಲಿ ರನ್ ಮಳೆಯನ್ನೇ ಹರಿಸಿದರು. ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಮ್ಯಾಕ್ಸ್‌ವೆಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು.</description><pubDate>Sat, 19 Apr 2014 07:18:23 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/19/1140419023_1.htm]]></guid><media:group><media:content url="http://kannada.webdunia.com/sports/cricket/cricketnews/1404/19/1140419023_1.htm" height="300" width="400" medium="image" /><media:title type="plain">ಚೆನ್ನೈ ವಿರುದ್ಧ ಗರ್ಜಿಸಿದ ಮ್ಯಾಕ್ಸ್‌ವೆಲ್: ಪಂಜಾಬ್‌ಗೆ ಭರ್ಜರಿ ಜಯ</media:title><media:thumbnail url="http://kannada.webdunia.com/articles/1404/19/images/img1140419023_1_1.jpg" /><media:description></media:description><media:credit></media:credit></media:group></item><item about="handheld"><title>ಹೈದರಾಬಾದ್ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/19/1140419017_1.htm]]></link><description>ಅಬು ಧಾಬಿ: ಐಪಿಎಲ್ ಏಳನೇ ಋತುವಿನ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಣಾಹಣಿ ಹೋರಾಟದಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಸನ್‌ರೈಸರ್ಸ್ ಮೊದಲಿಗೆ ಬ್ಯಾಟಿಂಗ್ ಮಾಡಿ 6 ವಿಕೆಟ್‌ ಕಳೆದುಕೊಂಡು 133 ರನ್ ಸ್ಕೋರ್ ಮಾಡಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ ರಾಯಲ್ಸ್ ಅಜಿಂಕ್ಯಾ ರೆಹಾನೆ ಅವರ ಅರ್ಧ ಸೆಂಚುರಿ(59 ರನ್) ಮತ್ತು ಸ್ಟುವರ್ಟ್ ಬಿನ್ನಿ ಅವರ ಅಜೇಯ 48 ರನ್ ನೆರವಿನಿಂದ ಇನ್ನೂ ಮೂರು ಎಸೆತಗಳು ಬಾಕಿಯಿರುವಂತೆಯೇ ಗುರಿಯನ್ನು ಮುಟ್ಟಿತು.</description><pubDate>Sat, 19 Apr 2014 06:31:26 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/19/1140419017_1.htm]]></guid><media:group><media:content url="http://kannada.webdunia.com/sports/cricket/cricketnews/1404/19/1140419017_1.htm" height="200" width="230" medium="image" /><media:title type="plain">ಹೈದರಾಬಾದ್ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್</media:title><media:thumbnail url="http://kannada.webdunia.com/articles/1404/19/images/img1140419017_1_1.jpg" /><media:description></media:description><media:credit></media:credit></media:group></item><item about="handheld"><title>ಐಪಿಎಲ್ ಪಂದ್ಯ: ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಶುಭಾರಂಭ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/18/1140418037_1.htm]]></link><description>ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2014ರ ಮೊದಲ ಪಂದ್ಯದಲ್ಲಿ ದೆಹಲಿ ಡೇರ್ ಡೆವಿಲ್ಸ್ ವಿರುದ್ದ 8 ವಿಕೆಟ್ ಜಯಗಳಿಸಿ ಶುಭಾರಂಭ ಮಾಡಿದೆ. ಬೆಂಗಳೂರು ಜಯಕ್ಕೆ ಬೌಲರ್‌ಗಳು ಉತ್ತಮ ಸಾಧನೆ ಕಾರಣವಾಗಿದ್ದು, ಡೇರ್‌ಡೆವಿಲ್ಸ್ ತಂಡವನ್ನು 145ರ ಸಣ್ಣ ಮೊತ್ತಕ್ಕೆ ಸೀಮಿತಗೊಳಿಸಿದರು. ಮಿಚೆಲ್ ಸ್ಟಾರ್ಕ್ ಹೊಸ ಚೆಂಡಿನಿಂದ ವೇಗದ ದಾಳಿ, ಮಾರ್ಕೆಲ್ ಅವರ ಸ್ವಿಂಗ್ ದಾಳಿ ಮತ್ತು ವರುಣ್ ಆರಾನ್ ನಿಖರ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡವನ್ನು 145ಕ್ಕೆ ಸೀಮಿತಗೊಳಿಸಿದರು.</description><pubDate>Fri, 18 Apr 2014 11:38:09 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/18/1140418037_1.htm]]></guid><media:group><media:content url="http://kannada.webdunia.com/sports/cricket/cricketnews/1404/18/1140418037_1.htm" height="200" width="230" medium="image" /><media:title type="plain">ಐಪಿಎಲ್ ಪಂದ್ಯ: ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಶುಭಾರಂಭ</media:title><media:thumbnail url="http://kannada.webdunia.com/articles/1404/18/images/img1140418037_1_1.jpg" /><media:description></media:description><media:credit></media:credit></media:group></item><item about="handheld"><title>ಮುಂಬೈ ಇಂಡಿಯನ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಶುಭಾರಂಭ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/17/1140417048_1.htm]]></link><description>ಜಾಕ್ವೆಸ್ ಕಾಲಿಸ್ ಮತ್ತು ಮನಿಷ್ ಪಾಂಡೆ ಅರ್ಧಶತಕಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ನರಾದ ಮುಂಬೈ ಇಂಡಿಯನ್ಸ್ ತಂಡವನ್ನು 41 ರನ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಅಬು ದಾಬಿಯ ಶೇಕ್ ಜಾಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 7ನೇ ಋತುವಿನ ಆರಂಭಿಕ ಪಂದ್ಯದಲ್ಲಿ 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 7 ವಿಕೆಟ್‌ಗೆ 122ರನ್ ಸ್ಕೋರ್ ಮಾಡುವುದಕ್ಕೆ ಮಾತ್ರ ಸಾಧ್ಯವಾಯಿತು. ಆರಂಭಿಕಆಟಗಾರ ಆದಿತ್ಯ ತಾರೆ ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿದರು. ಅವರ ಜೊತೆಆಟಗಾರ ಮೈಕೇಲ್ ಹಸ್ಸಿ ವೆಸ್ಟ್ ಇಂಡೀಸ್ ನಿಗೂಢ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಔಟಾದರು.</description><pubDate>Thu, 17 Apr 2014 10:29:21 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/17/1140417048_1.htm]]></guid><media:group><media:content url="http://kannada.webdunia.com/sports/cricket/cricketnews/1404/17/1140417048_1.htm" height="200" width="230" medium="image" /><media:title type="plain">ಮುಂಬೈ ಇಂಡಿಯನ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಶುಭಾರಂಭ</media:title><media:thumbnail url="http://kannada.webdunia.com/articles/1404/17/images/img1140417048_1_1.jpg" /><media:description></media:description><media:credit></media:credit></media:group></item><item about="handheld"><title>ಐಪಿಎಲ್‌ಗೆ ಹೊಸ ತೊಂದರೆ: ಎಎಫ್‌ಪಿ, ಎಪಿ ಬಹಿಷ್ಕಾರ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/16/1140416051_1.htm]]></link><description>ಅಬು ದಾಬಿ: ಐಪಿಎಲ್‌ನ ವಾರ್ಷಿಕ ಟಿ20 ಪಂದ್ಯಾವಳಿಗೆ ಇನ್ನು ಕೆಲವೇ ಗಂಟೆಗಳು ಬಾಕಿವುಳಿದಿರುವಾಗ, ಅಂತಾರಾಷ್ಟ್ರೀಯ ಮಾಧ್ಯಮದಿಂದ ಹೊಸ ತೊಂದರೆ ಐಪಿಎಲ್‌ಗೆ ಎದುರಾಗಿದೆ. ಥಾಮ್ಸನ್ ರಾಯ್ಟರ್ಸ್, ಎಎಫ್‌ಪಿ ಮತ್ತು ಅಸೋಸಿಯೇಟೆಡ್ ಪ್ರೆಸ್ ಐಪಿಎಲ್ ಪಂದ್ಯಾವಳಿಯ ಪ್ರಸಾರಕ್ಕೆ ಯಾವುದೇ ವರದಿಗಾರರು ಮತ್ತು ಛಾಯಾಚಿತ್ರಗ್ರಾಹಕರನ್ನು ಕಳಿಸುತ್ತಿಲ್ಲ.</description><pubDate>Wed, 16 Apr 2014 14:17:48 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/16/1140416051_1.htm]]></guid><media:group><media:content url="http://kannada.webdunia.com/sports/cricket/cricketnews/1404/16/1140416051_1.htm" height="200" width="230" medium="image" /><media:title type="plain">ಐಪಿಎಲ್‌ಗೆ ಹೊಸ ತೊಂದರೆ: ಎಎಫ್‌ಪಿ, ಎಪಿ ಬಹಿಷ್ಕಾರ</media:title><media:thumbnail url="http://kannada.webdunia.com/articles/1404/16/images/img1140416051_1_1.jpg" /><media:description></media:description><media:credit></media:credit></media:group></item><item about="handheld"><title>ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಶ್ರೀನಿವಾಸನ್, 12 ಪ್ರಮುಖ ಕ್ರಿಕೆಟಿಗರ ಹೆಸರು</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/16/1140416046_1.htm]]></link><description>ನವದೆಹಲಿ: ನ್ಯಾಯಮೂರ್ತಿ ಮುದ್ಗಲ್ ಸಮಿತಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಎನ್.ಶ್ರೀನಿವಾಸನ್ ಮ್ತತು 12 ಪ್ರಮುಖ ಕ್ರಿಕೆಟ್ ಆಟಗಾರರನ್ನು ಹೆಸರಿಸಿರುವುದಾಗಿ ಸುಪ್ರೀಂಕೋರ್ಟ್ ಬುಧವಾರ ಬಹಿರಂಗ ಮಾಡಿದೆ. ಈ ಆರೋಪಗಳ ಬಗ್ಗೆ ಸಿಬಿಐ ಅಥವಾ ಎಸ್‌ಐಟಿ ತನಿಖೆಗೆ ಆದೇಶ ನೀಡುವ ಇಚ್ಛೆ ಇಲ್ಲ. ಹೀಗೆ ಆದೇಶ ನೀಡುವುದರಿಂದ ಕ್ರಿಕೆಟರ್‌ಗಳ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಮತ್ತು ಕ್ರಿಕೆಟ್ ಮಂಡಳಿಯ ಸ್ವಾಯತ್ತತೆಗೆ ಕೂಡ ಕಂಟಕವಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.</description><pubDate>Wed, 16 Apr 2014 14:15:08 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/16/1140416046_1.htm]]></guid><media:group><media:content url="http://kannada.webdunia.com/sports/cricket/cricketnews/1404/16/1140416046_1.htm" height="200" width="230" medium="image" /><media:title type="plain">ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಶ್ರೀನಿವಾಸನ್, 12 ಪ್ರಮುಖ ಕ್ರಿಕೆಟಿಗರ ಹೆಸರು</media:title><media:thumbnail url="http://kannada.webdunia.com/articles/1404/16/images/img1140416046_1_1.jpg" /><media:description></media:description><media:credit></media:credit></media:group></item><item about="handheld"><title>ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಬೆಟ್ಟಿಂಗ್ ಆರೋಪ</title><category domain="http://kannada.webdunia.com/sports/cricket/ipl/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/ipl/1404/14/1140414004_1.htm]]></link><description>ಐಪಿಎಲ್ ಫಿಕ್ಸಿಂಗ್ ಬೆಟ್ಟಿಂಗ್‌ಲ್ಲಿ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಸಹ ಭಾಗಿಯಾಗಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಆದಿತ್ಯ ವರ್ಮಾ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.</description><pubDate>Mon, 14 Apr 2014 05:01:57 GMT</pubDate><source url="http://www.webdunia.com" media="handheld">ನವದೆಹಲಿ</source><guid isPermaLink="true"><![CDATA[http://kannada.webdunia.com/sports/cricket/ipl/1404/14/1140414004_1.htm]]></guid><media:group><media:content url="http://kannada.webdunia.com/sports/cricket/ipl/1404/14/1140414004_1.htm" height="271" width="400" medium="image" /><media:title type="plain">ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಬೆಟ್ಟಿಂಗ್ ಆರೋಪ</media:title><media:thumbnail url="http://kannada.webdunia.com/articles/1404/14/images/img1140414004_1_1.jpg" /><media:description></media:description><media:credit></media:credit></media:group></item><item about="handheld"><title>ಐಪಿಎಲ್ ಪಂದ್ಯಾವಳಿ ರಿಲ್ಯಾಕ್ಸ್ ಮತ್ತು ಖುಷಿ ನೀಡುತ್ತೆ: ವಿರಾಟ್ ಕೊಹ್ಲಿ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/13/1140413008_1.htm]]></link><description>ದಟ್ಟಣೆಯ ಅಂತಾರಾಷ್ಟ್ರೀಯ ವೇಳಾಪಟ್ಟಿಯ ನಡುವೆ ಐಪಿಎಲ್ ಪಂದ್ಯಾವಳಿ ಆಟಗಾರರಿಗೆ ಇನ್ನಷ್ಟು ಹೊರೆ ಹೇರುತ್ತದೆ ಎಂದು ಟೀಕಾಕಾರರು ಹೇಳಬಹುದು. ಆದರೆ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಟಿ20 ಪಂದ್ಯಾವಳಿ ತಮಗೆ ಆರಾಮವಾಗಿರುವುದಕ್ಕೆ ಮತ್ತು ಖುಷಿಯಾಗಿರುವುದಕ್ಕೆ ನೆರವಾಗುತ್ತದೆ ಎಂದು ಹೇಳಿದ್ದಾರೆ.ಐಪಿಎಲ್‌ನಲ್ಲಿ ನಾವು ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಖುಷಿ ಅನುಭವಿಸುತ್ತೇವೆ. ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದ ಬಂದ ಬಳಿಕ ಪ್ರತಿಯೊಬ್ಬರಿಗೂ ಐಪಿಎಲ್ ರಿಲ್ಯಾಕ್ಸ್ ನೀಡುತ್ತದೆ. ಒಳ್ಳೆಯ ವಾತಾವರಣವಿದ್ದು, ಅದನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ</description><pubDate>Sun, 13 Apr 2014 10:27:30 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/13/1140413008_1.htm]]></guid><media:group><media:content url="http://kannada.webdunia.com/sports/cricket/cricketnews/1404/13/1140413008_1.htm" height="200" width="230" medium="image" /><media:title type="plain">ಐಪಿಎಲ್ ಪಂದ್ಯಾವಳಿ ರಿಲ್ಯಾಕ್ಸ್ ಮತ್ತು ಖುಷಿ ನೀಡುತ್ತೆ: ವಿರಾಟ್ ಕೊಹ್ಲಿ</media:title><media:thumbnail url="http://kannada.webdunia.com/articles/1404/13/images/img1140413008_1_1.jpg" /><media:description></media:description><media:credit></media:credit></media:group></item><item about="handheld"><title>ಐಪಿಎಲ್ ಯುವ, ಪ್ರತಿಭಾವಂತ ಆಟಗಾರರಿಗೆ ಅವಕಾಶದ ಹೆಬ್ಬಾಗಿಲು</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/12/1140412024_1.htm]]></link><description>ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಯುವ ಮತ್ತು ಪ್ರತಿಭಾಶಾಲಿ ಆಟಗಾರರಿಗೆ ಮಾತ್ರವಲ್ಲದೇ ತಮ್ಮ ಹೆಜ್ಜೆಗುರುತು ಮೂಡಿಸಲು ಬಯಸುವ ಪ್ರತಿಯೊಬ್ಬರಿಗೂ ಅವಕಾಶದ ಹೆಬ್ಬಾಗಿಲು. ಬೆಳಕಿಗೆ ಬಂದಿಲ್ಲದ ಆಟಗಾರರು ಐಪಿಎಲ್ ಮೂಲಕ ಹೊಸ ಜೀವನ ಕಂಡುಕೊಂಡಿರುವ ಅನೇಕ ಉದಾಹರಣೆಗಳಿವೆ. ಈ ವರ್ಷದ ಪಂದ್ಯಾವಳಿ ಸಹ ಗಮನಾರ್ಹವಾಗಿದ್ದು, 2015ರ ವಿಶ್ವಕಪ್‌ಗೆ ಕ್ಷಣಗಣನೆ ಇಲ್ಲಿಂದ ಆರಂಭವಾಗುತ್ತದೆ. ಐಪಿಎಲ್‌ನಲ್ಲಿ ಯಶಸ್ಸು ಗಳಿಸಿದರೆ 8 ತಿಂಗಳಲ್ಲಿ ನಡೆಯುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಅವಕಾಶದ ಹೆಬ್ಬಾಗಿಲು ತೆರೆಯುತ್ತದೆಂಬ ಆಶಾಭಾವನೆ ಆಟಗಾರರಿಗಿದೆ.</description><pubDate>Sat, 12 Apr 2014 11:35:11 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/12/1140412024_1.htm]]></guid><media:group><media:content url="http://kannada.webdunia.com/sports/cricket/cricketnews/1404/12/1140412024_1.htm" height="200" width="230" medium="image" /><media:title type="plain">ಐಪಿಎಲ್ ಯುವ, ಪ್ರತಿಭಾವಂತ ಆಟಗಾರರಿಗೆ ಅವಕಾಶದ ಹೆಬ್ಬಾಗಿಲು</media:title><media:thumbnail url="http://kannada.webdunia.com/articles/1404/12/images/img1140412024_1_1.jpg" /><media:description></media:description><media:credit></media:credit></media:group></item><item about="handheld"><title>ರಾಷ್ಟ್ರೀಯ ತಂಡಕ್ಕೆ ಆಡಲು ವೀರೇಂದ್ರ ಸೆಹ್ವಾಗ್ ಲವಲವಿಕೆ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/11/1140411024_1.htm]]></link><description>ನವದೆಹಲಿ: ಕೆಲವು ಕೆಟ್ಟ ಪ್ರದರ್ಶನಗಳ ನಂತರ ಭಾರತದ ಕ್ರಿಕೆಟ್ ತಂಡದಿಂದ ಕಳೆದ ವರ್ಷ ಹೊರಬಿದ್ದ ದೆಹಲಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ರಾಷ್ಟ್ರೀಯ ತಂಡಕ್ಕೆ ಪುನಃ ಆಡುವ ಬಗ್ಗೆ ಲವಲವಿಕೆಯಿಂದ ಇದ್ದಾರೆ. ಯುಎಇನಲ್ಲಿ ಏಪ್ರಿಲ್ 16ರಂದು ಏಳನೇ ಐಪಿಎಲ್ ಆವೃತ್ತಿ ಆರಂಭವಾದಾಗ ತಾವು ಹೆಸರು ಪಡೆದಿದ್ದ ದಾಳಿಯ ಶೈಲಿಯಲ್ಲೇ ಆಟವನ್ನು ಮುಂದುವರಿಸಲು ನಜಾಬ್‌‌ಗಢ ನವಾಬ ಯೋಜಿಸಿದ್ದಾರೆ.2014ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಸೆಹ್ವಾಗ್ ಅವರನ್ನು 3.2ಕೋಟಿ ರೂ.ಗೆ ಖರೀದಿಸಿದ್ದು, ದೆಹಲಿಯ ಪರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಟಚ್‌ನಲ್ಲಿದ್ದಾರೆ.ಅವರು 35 ಚೆಂಡುಗಳಿಗೆ 67 ರನ್ ಬಾರಿಸಿ ಸೈಯದ್ ಮುಸ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದಲ್ಲಿ ದೆಹಲಿಗೆ ಪಂಜಾಬ್‌ ವಿರುದ್ಧ 6 ವಿಕೆಟ್ ಮುನ್ನಡೆ ದೊರಕಿಸಿಕೊಟ್ಟರು.</description><pubDate>Fri, 11 Apr 2014 10:59:39 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/11/1140411024_1.htm]]></guid><media:group><media:content url="http://kannada.webdunia.com/sports/cricket/cricketnews/1404/11/1140411024_1.htm" height="200" width="230" medium="image" /><media:title type="plain">ರಾಷ್ಟ್ರೀಯ ತಂಡಕ್ಕೆ ಆಡಲು ವೀರೇಂದ್ರ ಸೆಹ್ವಾಗ್ ಲವಲವಿಕೆ</media:title><media:thumbnail url="http://kannada.webdunia.com/articles/1404/11/images/img1140411024_1_1.jpg" /><media:description></media:description><media:credit></media:credit></media:group></item><item about="handheld"><title>ಐಪಿಎಲ್ ಪಂದ್ಯಾವಳಿಗೆ ಬಿರುಸಿನ ಗತಿಯಲ್ಲಿ ಟಿಕೆಟ್ ಮಾರಾಟ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/10/1140410022_1.htm]]></link><description>ದುಬೈ:ಐಪಿಎಲ್ 7 ಪಂದ್ಯಾವಳಿಗೆ ಕೇವಲ 8 ದಿನಗಳು ಬಾಕಿವುಳಿದಿರುವಂತೆ ಟಿಕೆಟ್‌ಗಳು ಬಿರುಸಿನ ಗತಿಯಲ್ಲಿ ಮಾರಾಟವಾಗುತ್ತಿದೆ. ಮಂಗಳವಾರ ಒಂದು ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಆನ್‌ಲೈನ್ ಮಾರಾಟ ಆರಂಭವಾಗಿ ಆರುದಿನಗಳಾಗಿದ್ದು, ನಿನ್ನೆ 12,500 ಟಿಕೆಟ್‌ಗಳು ಮಾರಾಟವಾಗಿತ್ತು.ದುಬೈನಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 25ರಂದು ನಡೆಯುವ ಪಂದ್ಯಗಳಿಗೆ ಟಿಕೆಟ್‌ಗಳು ಬಿರುಸಿನಿಂದ ಖರೀದಿಯಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಅಭಿಮಾನಿಗಳಿಗೆ ನಿರಾಶೆಯಾಗದಂತೆ ಟಿಕೆಟ್‌ಗಳನ್ನು ಬೇಗ ಖರೀದಿಸಲು ಸಲಹೆ ಮಾಡಲಾಗಿದೆ.</description><pubDate>Thu, 10 Apr 2014 09:25:48 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/10/1140410022_1.htm]]></guid><media:group><media:content url="http://kannada.webdunia.com/sports/cricket/cricketnews/1404/10/1140410022_1.htm" height="200" width="230" medium="image" /><media:title type="plain">ಐಪಿಎಲ್ ಪಂದ್ಯಾವಳಿಗೆ ಬಿರುಸಿನ ಗತಿಯಲ್ಲಿ ಟಿಕೆಟ್ ಮಾರಾಟ</media:title><media:thumbnail url="http://kannada.webdunia.com/articles/1404/10/images/img1140410022_1_1.jpg" /><media:description></media:description><media:credit></media:credit></media:group></item><item about="handheld"><title>ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/09/1140409027_1.htm]]></link><description>ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ಎಂ.ಎಸ್.ಧೋನಿ ನೀಡಿದ ಹೇಳಿಕೆಯನ್ನು ಪರಿಶೀಲಿಸಲು ಅವಕಾಶ ನೀಡಬೇಕೆಂದು ಬಿಸಿಸಿಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಭಾರತ ತಂಡದ ನಾಯಕ ಧೋನಿ, ಎನ್. ಶ್ರೀನಿವಾಸನ್ ಮತ್ತು ಐಪಿಎಲ್ ಸಿಒಒ ಸುಂದರ್ ರಾಮನ್ ಅವರ ಧ್ವನಿಮುದ್ರಿಕೆ ದಾಖಲೆಗಳನ್ನು ಪರಿಶೀಲಿಸಲು ಬಿಸಿಸಿಐ ಬಯಸಿದೆ. ಸುಪ್ರೀಂಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ</description><pubDate>Wed, 09 Apr 2014 10:31:25 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/09/1140409027_1.htm]]></guid><media:group><media:content url="http://kannada.webdunia.com/sports/cricket/cricketnews/1404/09/1140409027_1.htm" height="200" width="230" medium="image" /><media:title type="plain">ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ</media:title><media:thumbnail url="http://kannada.webdunia.com/articles/1404/09/images/img1140409027_1_1.jpg" /><media:description></media:description><media:credit></media:credit></media:group></item><item about="handheld"><title>ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/08/1140408022_1.htm]]></link><description>ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ್ದಾರೆ. ಯುವರಾಜ್ ಸಿಂಗ್ ವಿಶ್ವ ಟಿ20ಯಲ್ಲಿ ಕಳಪೆ ಪ್ರದರ್ಶನದಿಂದ ತೀವ್ರ ಟೀಕಾಪ್ರಹಾರಕ್ಕೆ ಒಳಗಾಗಿದ್ದರು. ಯುವರಾಜ್ ಸಿಂಗ್ ಅವರ ಕೊಡುಗೆ ಅಪಾರವಾಗಿದ್ದು,ಅವರನ್ನು ಈ ರೀತಿ ಕಡೆಗಣಿಸಬಾರದು ಎಂದು ಸಚಿನ್ ಅವರ ಹಿಂದಿನ ಆಟದ ವೈಖರಿಯನ್ನು ನೆನಪಿಸಿದರು. ಹಿಂದೆ ಮ್ಯಾಚ್ ವಿನ್ನರ್ ಆಗಿರುತ್ತಿದ್ದ ಯುವರಾಜ್ ಮುಂದಿನ ವರ್ಷ ಏಕ ದಿನ ವಿಶ್ವಕಪ್‌ನಲ್ಲಿ ಗೆಲ್ಲುವುದಕ್ಕೆ ಹೋರಾಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ತೆಂಡೂಲ್ಕರ್ ಹೇಳಿದರು</description><pubDate>Tue, 08 Apr 2014 09:13:03 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/08/1140408022_1.htm]]></guid><media:group><media:content url="http://kannada.webdunia.com/sports/cricket/cricketnews/1404/08/1140408022_1.htm" height="310" width="450" medium="image" /><media:title type="plain">ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್</media:title><media:thumbnail url="http://kannada.webdunia.com/articles/1404/08/images/img1140408022_1_1.jpg" /><media:description></media:description><media:credit></media:credit></media:group></item><item about="handheld"><title>2011 ಏಕದಿನ ವಿಶ್ವಕಪ್ ಹೀರೋ ಯುವಿ 2014ರ ಟಿ20ಯಲ್ಲಿ ಝೀರೋ ಆಗಿದ್ದೇಕೆ?</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/07/1140407041_1.htm]]></link><description>ನವದೆಹಲಿ: 2007ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಹೀರೋ ಆಗಿದ್ದರು. 2011ರ ಏಕದಿನ ವಿಶ್ವಕಪ್‌ನಲ್ಲಿ ಕೂಡ ಯುವಿ ಹೀರೋ ಆಗಿದ್ದರು.ಆದರೆ 2014ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಝೀರೋ ಎನಿಸಿಕೊಂಡರು. 2014ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಯುವರಾಜನೇ ವಿಲನ್ ಆದರು. 21 ಎಸೆತಗಳನ್ನು ಆಡಿ ಹೊಡೆದ ರನ್ ಕೇವಲ 11. ಅದೂ ಕೊನೆಯ ಓವರುಗಳಲ್ಲಿ ರನ್ ಗಳಿಸುವುದಕ್ಕೆ ಯುವಿ ಪರದಾಡಿದರು. 21 ಬಾಲ್ ಆಡಿದರೂ ಯುವಿ ಒಂದೇ ಒಂದು ಬೌಂಡರಿಯನ್ನು ಸಿಡಿಸಲಿಲ್ಲ. ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಯುವಿಯದ್ದು ಕಳಪೆ ಪ್ರದರ್ಶನವಾಗಿತ್ತು. ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿ ಮೆರೆದಾಡಿದ್ದ ಯುವಿ ಈಗ ಸಿಂಗಲ್ಸ್ ಗಳಿಸುವುದಕ್ಕೂ ಪರದಾಡುತ್ತಿರುವುದು ನಿರಾಸೆ ತಂದಿದೆ.</description><pubDate>Mon, 07 Apr 2014 11:20:45 GMT</pubDate><source url="http://www.webdunia.com" media="handheld" /><guid isPermaLink="true"><![CDATA[http://kannada.webdunia.com/sports/cricket/cricketnews/1404/07/1140407041_1.htm]]></guid><media:group><media:content url="http://kannada.webdunia.com/sports/cricket/cricketnews/1404/07/1140407041_1.htm" height="310" width="450" medium="image" /><media:title type="plain">2011 ಏಕದಿನ ವಿಶ್ವಕಪ್ ಹೀರೋ ಯುವಿ 2014ರ ಟಿ20ಯಲ್ಲಿ ಝೀರೋ ಆಗಿದ್ದೇಕೆ?</media:title><media:thumbnail url="http://kannada.webdunia.com/articles/1404/07/images/img1140407041_1_1.jpg" /><media:description></media:description><media:credit></media:credit></media:group></item><item about="handheld"><title>ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗೆ ಟಿ20 ಫೈನಲ್‌ನ ಉಚಿತ ಟಿಕೆಟ್ ಕೊಡಿಸಿದ ಧೋನಿ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/07/1140407017_1.htm]]></link><description>ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ಪಂದ್ಯವೆಂದರೆ ಅದು ಯುದ್ಧದಂತೆಯೇ. ಈ ತಂಡಗಳೆರಡು ಕಣಕ್ಕಿಳಿದವೆಂದರೆ ಕ್ರಿಕೆಟ್ ಜಗತ್ತು ಮೈನವಿರೇಳಿಸಿಕೊಳ್ಳುತ್ತದೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೋ, ಹಾಗೆ ಪಾಕಿಸ್ತಾನದಲ್ಲೂ ಕ್ರಿಕೆಟ್ ಹುಚ್ಚು ಎಲ್ಲೆ ಮೀರುವಷ್ಟಿದೆ.</description><pubDate>Mon, 07 Apr 2014 06:13:40 GMT</pubDate><source url="http://www.webdunia.com" media="handheld">ಮೀರ್‌ಪುರ್</source><guid isPermaLink="true"><![CDATA[http://kannada.webdunia.com/sports/cricket/cricketnews/1404/07/1140407017_1.htm]]></guid><media:group><media:content url="http://kannada.webdunia.com/sports/cricket/cricketnews/1404/07/1140407017_1.htm" height="400" width="525" medium="image" /><media:title type="plain">ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗೆ ಟಿ20 ಫೈನಲ್‌ನ ಉಚಿತ ಟಿಕೆಟ್ ಕೊಡಿಸಿದ ಧೋನಿ</media:title><media:thumbnail url="http://kannada.webdunia.com/articles/1404/07/images/img1140407017_1_1.jpg" /><media:description></media:description><media:credit></media:credit></media:group></item><item about="handheld"><title>ಟಿ-20 ಮಹಿಳಾ ವಿಶ್ವಕಪ್: ಮೂರನೇ ಬಾರಿಗೆ ಟ್ರೋಫಿ ಗೆದ್ದ ಆಸ್ಟ್ರೇಲಿಯಾ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/07/1140407014_1.htm]]></link><description>ಐಸಿಸಿ ಮಹಿಳಾ ವಿಶ್ವ ಟಿ-20 ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ ಸತತ ಮೂರನೇ ಬಾರಿಗೆ ಟ್ರೋಫಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದೆ. 2010ರ ಆವೃತ್ತಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಜಯಿಸಿ ಟ್ರೋಫಿ ಗೆದ್ದುಕೊಂಡಿದ್ದ ಆಸೀಸ್ ಮಹಿಳಾ ತಂಡ, 2012ರಲ್ಲಿ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.</description><pubDate>Mon, 07 Apr 2014 05:30:10 GMT</pubDate><source url="http://www.webdunia.com" media="handheld">ಮೀರ್‌ಪುರ್</source><guid isPermaLink="true"><![CDATA[http://kannada.webdunia.com/sports/cricket/cricketnews/1404/07/1140407014_1.htm]]></guid><media:group><media:content url="http://kannada.webdunia.com/sports/cricket/cricketnews/1404/07/1140407014_1.htm" height="280" width="500" medium="image" /><media:title type="plain">ಟಿ-20 ಮಹಿಳಾ ವಿಶ್ವಕಪ್: ಮೂರನೇ ಬಾರಿಗೆ ಟ್ರೋಫಿ ಗೆದ್ದ ಆಸ್ಟ್ರೇಲಿಯಾ</media:title><media:thumbnail url="http://kannada.webdunia.com/articles/1404/07/images/img1140407014_1_1.jpg" /><media:description></media:description><media:credit></media:credit></media:group></item><item about="handheld"><title>ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ; ಲಂಕಾ ಮುಡಿಗೇರಿದ ಟಿ20 ವಿಶ್ವಕಪ್‌</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/07/1140407012_1.htm]]></link><description>ಭರ್ಜರಿ ಫಾರ್ಮನಲ್ಲಿರುವ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧ ಶತಕದ ಹೊರತಾಗಿಯೂ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಲು ವಿಫಲವಾದ ಭಾರತ ತಂಡ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋಲು ಅನುಭವಿಸಬೇಕಾಯಿತು. 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ಮತ್ತೆ ಅದನ್ನು ಪುನರಾವರ್ತಿಸಲು ವಿಫಲವಾಯಿತು.</description><pubDate>Mon, 07 Apr 2014 04:51:51 GMT</pubDate><source url="http://www.webdunia.com" media="handheld">ಮೀರ್‌ಪುರ್</source><guid isPermaLink="true"><![CDATA[http://kannada.webdunia.com/sports/cricket/cricketnews/1404/07/1140407012_1.htm]]></guid><media:group><media:content url="http://kannada.webdunia.com/sports/cricket/cricketnews/1404/07/1140407012_1.htm" height="167" width="500" medium="image" /><media:title type="plain">ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ; ಲಂಕಾ ಮುಡಿಗೇರಿದ ಟಿ20 ವಿಶ್ವಕಪ್‌</media:title><media:thumbnail url="http://kannada.webdunia.com/articles/1404/07/images/img1140407012_1_1.jpg" /><media:description></media:description><media:credit></media:credit></media:group></item><item about="handheld"><title>ಟಿ20 ವರ್ಲ್ಡ್‌‌‌‌ ಕಪ್‌ ಫೈನಲ್‌‌ : ಭಾರತ Vs ಶ್ರೀಲಂಕಾ ನಡುವೆ ಇಂದು ಹಾಣಹಣಿ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/06/1140406006_1.htm]]></link><description>ಮಿರಪುರ್ : ಉತ್ತಮ ಪ್ರದರ್ಶನ ನಿಡಿ ಟಿ20 ವರ್ಲ್ಡ್‌‌ ಕಪ್‌‌ನಲ್ಲಿ ಮುನ್ನಡೆ ಸಾಧಿಸುತ್ತಿರುವ ಭಾರತ ತಂಡ ಇಂದು ನಡೆಯುವ ಫೈನಲ್‌ ಪಂದ್ಯದಲ್ಲ ಶ್ರೀಲಂಕಾದ ವಿರುದ್ದ ಸೆಣಸಾಡಿ ಎರಡನೇ ಬಾರಿ ವಿಶ್ವ ಚಾಂಪಿಯನ್‌ ಆಗಲು ಪ್ರಯತ್ನ ನಡೆಸುತ್ತಿದೆ. ಇಂದಿನ ಪಂದ್ಯ ರೋಮಾಂಚಕಾರಿಯಾಗಲಿದೆ. ಟೀಮ್‌ ಇಂಡಿಯಾ ಎರಡು ವಿಶ್ವ ಕಪ್‌ ಗೆದ್ದ ಮೊದಲ ತಂಡವಾಗಲು ಹೊರಟಿದೆ. ಹಾಗೇನೆ ಒಂದು ವೇಳೇ ಟೀಮ್ ಇಂಡಿಯಾ ಗೆದ್ದರೆ , ಮಹೇಂದ್ರ ಸೀಂಗ್ ದೋನಿ ನಾಯಕತ್ವದಲ್ಲಿ ಮೂರನೇ ಬಾರಿ ವಿಶ್ವ ಕಪ್ ಗೆದ್ದು ದಾಖಲೆ ಮಾಡಬಹುದು ಆದರೆ ಇದ ಇಂದಿನ ಪಂದ್ಯದ ನಂತರ ಗೊತ್ತಾಗಲಿದೆ.</description><pubDate>Sun, 06 Apr 2014 07:13:31 GMT</pubDate><source url="http://www.webdunia.com" media="handheld">ಮಿರಪುರ್</source><guid isPermaLink="true"><![CDATA[http://kannada.webdunia.com/sports/cricket/cricketnews/1404/06/1140406006_1.htm]]></guid><media:group><media:content url="http://kannada.webdunia.com/sports/cricket/cricketnews/1404/06/1140406006_1.htm" height="200" width="230" medium="image" /><media:title type="plain">ಟಿ20 ವರ್ಲ್ಡ್‌‌‌‌ ಕಪ್‌ ಫೈನಲ್‌‌ : ಭಾರತ Vs ಶ್ರೀಲಂಕಾ ನಡುವೆ ಇಂದು ಹಾಣಹಣಿ</media:title><media:thumbnail url="http://kannada.webdunia.com/articles/1404/06/images/img1140406006_1_1.jpg" /><media:description></media:description><media:credit></media:credit></media:group></item><item about="handheld"><title>ವಿರಾಟ್ ಆರ್ಭಟ, ಟಿ20 ಅಂತಿಮ ಸುತ್ತಿಗೆ ಪಯಣ ಬೆಳೆಸಿದ ಭಾರತ</title><category domain="http://kannada.webdunia.com/sports/cricket/cricketnews/">ಕ್ರಿಕೆಟ್‌</category><link><![CDATA[http://kannada.webdunia.com/sports/cricket/cricketnews/1404/05/1140405017_1.htm]]></link><description>ವಿರಾಟ್ ಕೊಹ್ಲಿ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ಆಪ್ ಸ್ಪಿನ್ನರ್ ಆರ್ ಅಶ್ವಿನ್ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ.</description><pubDate>Sat, 05 Apr 2014 06:30:01 GMT</pubDate><source url="http://www.webdunia.com" media="handheld">ಮೀರುಪುರ</source><guid isPermaLink="true"><![CDATA[http://kannada.webdunia.com/sports/cricket/cricketnews/1404/05/1140405017_1.htm]]></guid><media:group><media:content url="http://kannada.webdunia.com/sports/cricket/cricketnews/1404/05/1140405017_1.htm" height="400" width="525" medium="image" /><media:title type="plain">ವಿರಾಟ್ ಆರ್ಭಟ, ಟಿ20 ಅಂತಿಮ ಸುತ್ತಿಗೆ ಪಯಣ ಬೆಳೆಸಿದ ಭಾರತ</media:title><media:thumbnail url="http://kannada.webdunia.com/articles/1404/05/images/img1140405017_1_1.jpg" /><media:description></media:description><media:credit></media:credit></media:group></item></channel></rss>